ಚೈತ್ರಾ ಕಾವ್ಯಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಮ್ಜಿ ನಿರ್ದೇಶನದ ಏಳುಮಲೆ ಚಿತ್ರಕ್ಕೆ ಸುತ್ತೂರುಮಠದಲ್ಲಿ ಮುಹೂರ್ತ ನೆರವೇರಿತು. ಆರಂಭದಲ್ಲಿ ಸುತ್ತೂರುಮಠದ ಶ್ರೀಗಳು ಜ್ಯೋತಿಬೆಳಗಿದ ನಂತರ ಪ್ರಥಮ ದೃಶ್ಯಕ್ಕೆ ಬಿ.ಸಿ.ಪಾಟೀಲ್ರವರು ಕ್ಲಾಪ್ ತೋರಿದರು. ಕ್ಯಾಮೆರಾ ಚಾಲನೆ ಮಾಡಿದವರು ಮಹದೇವ ಪ್ರಸಾದ್, ಅಂದು ಶ್ರೀಗಳವರು ಡಾ|| ಸಂಜಯ್ ಆಶೀರ್ವಾದ ಪಡೆದ ಹಾಡಿನ ಚಿತ್ರೀಕರಣ ನಡೆಯಿತು. ಛಾಯಾಗ್ರಹಣ ಮನೋಹರ್, ಸಾಹಿತ್ಯ ಸಂಗೀತ ಯಳಂದೂರಿನ ರವಿ, ಮಹಂತೇಶ್, ನೃತ್ಯ, ಪ್ರಸಾದ್, ರಾಜೇಶ್ ಬ್ರಹ್ಮಾವರ್, ಜಯಪ್ರಕಾಶ್, ಸಹ ನಿರ್ದೇಶಕರು, ದಿಲೀಪ್ ಗೌಡ, ವಿನಯ್, ಕಲೆ ಬಾಬುಖಾನ್, ನಿರ್ವಹಣೆ, ಥಮಸ್, ಸತೀಶ್ ಬ್ರಹ್ಮಾವರ್, ತಾರಾಗಣದಲ್ಲಿ ಶಶಿಕುಮಾರ್, ಬಿ.ಸಿ.ಪಾಟೀಸ್, ಡಾ|| ಸಂಜಯ್, ಎಸ್. ಬಾಲರಾಜ್, ಶೋಭರಾಜ್, ರಮೇಶ್ ಭಟ್, ರಾಮಕೃಷ್ಣ, ಶಿವಕುಮಾರ್, ಸತ್ಯಜಿತ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ್, ಪಲ್ಲಕ್ಕಿ ರಾಧಾಕೃಷ್ಣ, ಅನುಪ್ರಭಾಕರ್, ಉಮಾಮಹೇಶ್ವರಿ, ದೀಪಶ್ರೀ,ಸಂಗೀತ,. ಸದಾಶಿವ ಬ್ರಹ್ಮಾವರ್, ರವಿತೇಜ ಮುಂತಾದವರು ಅಭಿನಯಿಸುತ್ತಿದ್ದಾರೆ.